ಮದೀನಾ(ವಿಶ್ವಕನ್ನಡಿಗ ನ್ಯೂಸ್): ಸೌದಿ ಅರೇಬಿಯಾ ಜೂನ್ 04:ಕೋವಿಡ್-19 ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಸುರಕ್ಷಿತೆಯ ದೃಷ್ಟಿಯಿಂದ ವಿದೇಶಿ ಹಜ್ಜ್ ಯಾತ್ರಾಗಳಿಗೆ ಅವಕಾಶ ನಿರಾಕರಿಸಲಾಗಿತ್ತು, ಎರಡು ವರ್ಷಗಳ ನಂತರ ಮೊತ್ತ ಮೊದಲ ಭಾರತದ 377 ಹಜ್ಜ್ ಯಾತ್ರಾರ್ಥಿಗಳ ತಂಡ ಇಂದು ಮದೀನಾ ಮುನವ್ವರದ ಕಿಂಗ್ ಮಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು,
ಭಾರತದ ಮೊದಲ ಹಜ್ಜ್ ತಂಡವನ್ನು, ಭಾರತೀಯ ದೂತವಾಸ ಕಛೇರಿಯ ಸಿಬ್ಬಂದಿಗಳು, ವಿವಿಧ ಅನಿವಾಸಿ ಸಂಘಟನೆಗಳು, ಸ್ವಾಗತಿಸಿ ಬರಮಾಡಿಕೊಂಡರು, ಕರ್ನಾಟಕದ ಅನಿವಾಸಿ ಸಂಘಟನೆ “ಕರ್ನಾಟಕ ಕಲ್ಚರಲ್ ಫೌಂಡೇಶನ್” (KCF) ಇದರ ಕಾರ್ಯಕರ್ತರು ಸಹ ಹಜ್ಜಾಜಿಗಳ ಸೇವೆಯಲ್ಲಿ ನಿರತರಾಗಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.