ಸತ್ಯ ಸುದ್ದಿಗಳನ್ನು ಜನರೆಡೆಗೆ ತಲುಪಿಸುವಲ್ಲಿ ವಿಕೆ ನ್ಯೂಸ್ ಯಶಸ್ವಿಯಾಗಿದೆ..
ಭಾರತ ದೇಶದ ನಾಲ್ಕು ಪ್ರಮುಖ ಅಂಗಗಳಲ್ಲಿ ಪತ್ರಿಕೋದ್ಯಮ ಕೂಡ ಒಂದು ಪ್ರಮುಖ ದೇಶದ ಪ್ರಮುಖ ಅಂಗವಾಗಿದ್ದು ಇವತ್ತಿನ ದೇಶದ ಕೆಲವೊಂದು ಪತ್ರಿಕೋದ್ಯಮಗಳು ಒಂದು ಪಕ್ಷಕ್ಕೆ ಮಾರಿಹೋಗುವ ಇತಿಹಾಸವನ್ನು ನಾವು ನೋಡಿರುತ್ತೇವೆ. ಒಂದು ಸಮುದಾಯವನ್ನೇ ಬೊಟ್ಟು ಮಾಡಿ ಬೇಕಾ ಬಿಟ್ಟಿ ವರದಿಗಳನ್ನು ಮುದ್ರಿಸುವ ಪತ್ರಿಕೆಗಳ ಮುಂದೆ ವಿಶ್ವ ಕನ್ನಡಿಗ ನ್ಯೂಸ್ ಎಂಬ ದೈನಂದಿನ ಪತ್ರಿಕೆ ಮತ್ತು ಇದರ ಹಿಂದಿನ ಬಳಗ ಮಾತ್ರ ಯಾರ ಒತ್ತಡಕ್ಕೂ ಮಣಿಯದೆ ಸತ್ಯ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳ ಮುಖಾಂತರ ಜನರೆಡೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಪ್ರಧಾನ ಸಂಪಾದಕರಾದ ಹಮೀದ್ ಸಿಎಚ್ ಕಾವು ಇವರ ನೇತೃತ್ವದ ವಿಶ್ವ ಕನ್ನಡಿಗ ನ್ಯೂಸ್ ಇವತ್ತು ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ ಆದ್ದರಿಂದ ಈ ಪತ್ರಿಕೆಯು ದೇಶದ ಉದ್ದಗಲಕ್ಕೂ ಬೆಳೆಯಲಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಜನರೆಡೆಯಲ್ಲಿ ಬೆರೆತು ಸತ್ಯ ಮತ್ತು ನ್ಯಾಯ ಬದ್ದವಾದ ಮತ್ತು ಸಾಮಾಜಿಕ ನ್ಯಾಯಗಳನ್ನು ಜನರ ಮುಂದೆ ಇಡುವಲ್ಲಿ ಪ್ರಮುಖ ಪಾತ್ರ ವಹಿಸಲಿ, 12ವರ್ಷ ತುಂಬಿದ ಈ ಶುಭ ಸುದಿನದಲ್ಲಿ ವಿಶ್ವ ಕನ್ನಡಿಗ ದಿನಪತ್ರಿಕೆಯ ಮಾಲಕ ಮತ್ತು ಸಿಬ್ಬಂದಿ ವರ್ಗಗಳಿಗೂ ಹೃದಯಾಂತರಾಳದ ಶುಭವನ್ನು ಹಾರೈಸುತ್ತೇನೆ
– ಸಲ್ಲು ಎನ್ ನಿರ್ಭೈಲ್ ಯುವ ಕಾಂಗ್ರೆಸ್ ಅಧ್ಯಕ್ಷ, ನಿರ್ಭೈಲ್ ಬ್ಲಾಕ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.