ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಕಳೆದ ಕೆಲವು ದಿನಗಳ ಹಿಂದೆ ಪುತ್ತೂರಿನ ವಿಟ್ಲದಲ್ಲಿ ನಡೆದ ಸಂಘಪರಿವಾರದ ಸಮಾವೇಶವೊಂದರಲ್ಲಿ ಸಂಘಪರಿವಾರದ ಕಾರ್ಯಕರ್ತನೊಬ್ಬನು ಇಸ್ಲಾಂ ವಿರುದ್ಧ ದ್ವೇಷ ಭಾಷಣ ಮಾಡಿದ್ದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ಇಸ್ಲಾಂ ಎಂಬುದು ಧರ್ಮವಲ್ಲ, ಅದು ಮತವಲ್ಲ, ಸಂಸ್ಕೃತಿಲ್ಲ, ಅದು ಸಬ್ಯತೆಯಲ್ಲ, ಅದು ಸಂಸ್ಕಾರವಲ್ಲ, ಅದೊಂದು ಅತ್ಯಾಚಾರ ಎಂಬಿತ್ಯಾದಿ ದ್ವೇಷ ಕಾರುವ ವಾಕ್ಯಗಳನ್ನು ಭಾಷಣದ ಮೂಲಕ ಇಸ್ಲಾಂ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡಿ ದ್ವೇಷ ಕಾರಿದ್ದು, ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರೀ ಚರ್ಚೆಯಲ್ಲಿರುವ ನೂಪರ್ ಶರ್ಮಾರ ದ್ವೇಷ ಭಾಷಣದ ಬೆನ್ನಲ್ಲೇ ಮತ್ತೊಂದು ವೀಡಿಯೋ ತುಣುಕು ಹರಿದಾಡುತ್ತಿದೆ.
ಕೃಪೆ: aljazeera arebic
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.