ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹೈಸ್ಕೂಲ್ ಹಾಗು ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸುವರ್ಣಾವಕಾಶ
ಜನಮನ ಫೌಂಡೇಶನ್ ವತಿಯಿಂದ ವಿಕೆ ನ್ಯೂಸ್ ಸಹಯೋಗದಲ್ಲಿ “ಆಝಾದಿ ಕ ಅಮೃತ್ ಮಹೋತ್ಸವ್” ಪ್ರಯುಕ್ತ ವಿಶ್ವ ಕನ್ನಡಿಗ ನ್ಯೂಸ್ ಯೂಟ್ಯೂಬ್ ಚಾನಲ್ ನಲ್ಲಿ 8 ರಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಜೂನಿಯರ್ ವಿಭಾಗದಲ್ಲಿ ಹಾಗು ಪ್ರಥಮ ಪಿಯುಸಿ ಯಿಂದ ಅಂತಿಮ ಡಿಗ್ರಿ ವರೆಗಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸೀನಿಯರ್ ವಿಭಾಗದಲ್ಲಿ ಕನ್ನಡ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ವಿಷಯ ; “ಆಝಾದಿ ಕ ಅಮೃತ್ ಮಹೋತ್ಸವ್” (75 ವರ್ಷಗಳಲ್ಲಿ ಭಾರತದ ಸಾಧನೆ)
ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಫಲಕ ಹಾಗು ಪ್ರಮಾಣ ಪತ್ರವನ್ನು ಜೂನಿಯರ್ ಹಾಗು ಸೀನಿಯರ್ ವಿಭಾಗಗಳಲ್ಲಿ ತಮ್ಮದಾಗಿಸಿಕೊಳ್ಳಿ.. ಹಾಗು ಎರಡೂ ವಿಭಾಗಗಳಲ್ಲಿ ಮೂರು ಸಮಾಧಾನಕರ ಉಡುಗೊರೆ ಹಾಗು ಪ್ರಮಾಣ ಪತ್ರ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ಮತ್ತು ಇತರ ಮಾಹಿತಿಗಾಗಿ ಈ ಕೆಳಗೆ ನೀಡಲಾದ ವಾಟ್ಸಾಪ್ ಸಂಖ್ಯೆಯಲ್ಲಿ ಸಂಪರ್ಕಿಸಿರಿ.. https://wa.me/+918197376316 (8197376316)
ನೋಂದಣೆ ಮಾಡಲು ಕೊನೆಯ ದಿನಾಂಕ ; ಆಗಸ್ಟ್-30-2022
ವಿಶ್ವ ಕನ್ನಡಿಗ ನ್ಯೂಸ್ ಯೂಟ್ಯೂಬ್ ಚಾನೆಲ್ Subscribe ಮಾಡಿ.. https://youtube.com/c/VkNewsMedia
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.