(www.vknews.in). ಸರಕಾರಿ ಹಿರಿಯ ಪ್ರಾಥಮಿಕಶಾಲೆ ಕೊಡಪದವಿನಲ್ಲಿ ಸಂಭ್ರಮದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ವನ್ನು ಆಚರಿಸಲಾಯಿತು
ಧ್ವಜಾರೋಹಣ ಎಸ್ಡಿಎಂಸಿ ಅಧ್ಯಕ್ಷರಾದ ಉಮರ್ ಫಾರೂಕ್ ಅವರು ನೆರವೇರಿಸಿದ್ದಾರೆ ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಅದ್ದು ಜೀಗುಜ್ಜೆ ಹಾಗೂ ಹಿರಿಯ ವಿದ್ಯಾರ್ಥಿಗಳು,ಶಿಕ್ಷಕರು,ಪೋಷಕರು,ಊರಿನ ನಾಗರಿಕರ ಉಪಸ್ಥಿತಿಯ ಸಮ್ಮುಖದಲ್ಲಿ ಕೋಡಪದವು ಜಂಕ್ಷನ್ ನಿಂದ ಕೋಡಪದವು ಶಾಲೆಯ ತನಕ ರ್ಯಾಲಿ ನಡೆಸಲಾಯಿತು!
ಭಾರತ ಮಣ್ಣಿನ ಪ್ರತಿಯೊಬ್ಬ ನಾಗರಿಕರಿಗೂ ಹಾಗೂ ಸ್ವಾತಂತ್ರ್ಯ ಕ್ಕಾಗಿ ಬಲಿದಾನ ಗೈದವರನ್ನು ನೆನಪಿಸುತ್ತಾ ಘೋಷಣೆ ಮೂಲಕ ಜಾಥಾ ನಡೆಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.