(ವಿಶ್ವ ಕನ್ನಡಿಗ ನ್ಯೂಸ್) : 73ನೇ ಗಣರಾಜ್ಯೋತ್ಸವದ ಅಂಗವಾಗಿ SDPI ತಲಪಾಡಿ ಗ್ರಾಮ ಸಮಿತಿಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಕೆಸಿ ರೋಡ್ ಜಂಕ್ಷನ್ ನಲ್ಲಿ ನಡೆಯಿತು.
ಧ್ವಜಾರೋಹಣವನ್ನು ಗ್ರಾಮ ಸಮಿತಿಯ ಅಧ್ಯಕ್ಷರಾದ ಇಮ್ರಾನ್ ಪೂಮಣ್ಣು ನಡೆಸಿದರು. ಗ್ರಾಮ ಸಮಿತಿ ಉಪಾಧ್ಯಕ್ಷರಾದ ಆಸಿಫ್ ಕೆಸಿ ನಗರ ಸಭೆಯ ಅಧ್ಯಕ್ಷತೆ ವಹಿಸಿದ್ದರು. SDPI ದ.ಕ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ SDPI ಮಂಜನಾಡಿ ಬ್ಲಾಕ್ ಸಮಿತಿ ಅಧ್ಯಕ್ಷ ಹಕೀಮ್ ಕೆಸಿ ನಗರ, ಆರೀಫ್ ಅಬಕಸಮ.ಅಧ್ಯಕ್ಷರು ಪಿ.ಎಫ್.ಐ ಬ್ಲಡ್ ಫೋರಂ ಕೆಸಿ ರೋಡ್,ಮಹಮ್ಮದ್ ಆಲಿ.ಅಧ್ಯಕ್ಷರು ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ ಸೋಮೇಶ್ವರ ಉಚ್ಚಿಲ,ರಝಾಕ್ ಪಿಲಿಕೂರು. ಅಧ್ಯಕ್ಷರು. ಆಟೋ ರಿಕ್ಷಾ ಚಾಲಕರ ಸಂಘ. ಕೆಸಿ ರೋಡ್, ಅಲಿ . ಅಧ್ಯಕ್ಷರು. ಎಸ್.ಡಿ.ಟಿ.ಯು ಕೆಸಿ ರೋಡ್ ಘಟಕ, ಸಂಶುದ್ದೀನ್ ಉಚ್ಚಿಲ್ .ಸಾಮಾಜಿಕ ಕಾರ್ಯಕರ್ತರು, ಖಲಂದರ್ ಭಾಷಾ ಕೊಮರಂಗಳ .ಮುಖಂಡರು. ಸ್ದಪಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುರ್ರಹ್ಮಾನ್ ( ಅಂದು),ಝಹೀರ್ ಉಪಸ್ಥಿತರಿದ್ದರು. ಟಿ ಇಸ್ಮಾಯಿಲ್ ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.