ಆಗ್ರಾ(ವಿಶ್ವಕನ್ನಡಿಗ ನ್ಯೂಸ್): ತಾಜ್ ಮಹಲ್ ಒಳಗೆ ಬಾಂಬ್ ಇಡಲಾಗಿದೆ ಎಂದು ಪೊಲೀಸರಿಗೆ ಅಪರಿಚಿತ ವೆಕ್ತಿಯೊಬ್ಬರ ಕರೆಬಂದಿದ್ದು, ಪೊಲೀಸರ ಅನ್ವೇಷಣೆಯ ನಂತರ, ಇದು 99% ಸುಳ್ಳು ಕರೆಯಾಗಿದೆ ಎಂದು ಆಗ್ರಾ ಪೊಲೀಸ್ ಣಜಿ ಸತೀಶ್ ಗಣೇಶ್ ಹೇಳಿದರು.
ಬಾಂಬ್ ವಿಲೇವಾರಿ ದಳ ಮತ್ತು ಇತರ ತಂಡಗಳು ವ್ಯಾಪಕ ಶೋಧ ನಡೆಸಿದವು. ಅಂತಹ ಯಾವುದೇ ವಸ್ತು ಇನ್ನೂ ಕಂಡುಬಂದಿಲ್ಲ ಎಂದು ಅವರು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.