ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಎಸ್ಎಸ್ಎಫ್ ಗಾಂಧಿನಗರ ಶಾಖೆ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಸುನ್ನಿ ಸೆಂಟರ್ ಅನ್ಸಾರ್ ಕಾಂಪ್ಲೆಕ್ಸ್ ನ ಮುಂಬಾಗ ನಡೆಯಿತು.
ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷರಾದ ಆದ೦ ಹಾಜಿ ಕಮ್ಮಾಡಿ ಧ್ವಜಾರೋಹಣ ನೆರವೇರಿಸಿದರು. ದುಃವಾವನ್ನು ಅಬ್ದುಲ್ಲ ಸಖಾಫಿ ಪಾರೆ ನೆರೆವೇರಿಸಿದರು.ಶುಭ ಹಿತನುಡಿಗಳನ್ನು N.A ಅಬ್ದುಲ್ಲ ಸ್ವಾತಂತ್ರ್ಯೋತ್ಸವದ ಕುರಿತು ಮಾತುಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ಶಾಖಾಅಧ್ಯಕ್ಷರಾದ ರಶೀದ್ ಝೈನಿ, AMA ಅಧ್ಯಕ್ಷರಾದ ಶುಕೂರ್ ಹಾಜಿ, KCF ನಾಯಾಕರಾದ ಮಜೀದ್ ಮಾಂಬ್ಳಿ , ಮುನೀರ್, ದ.ಕ ಈಸ್ಟ್ ಜಿಲ್ಲಾಸದಸ್ಯರಾದ ಸಿದ್ದೀಕ್ ಕಟ್ಟೆಕಾರ್, ಶಾಖಾ ಪ್ರಧಾನ ಕಾರ್ಯದರ್ಶಿ ಸಿಯಾದ್ ಪಿ ಎ, ಬಶೀರ್ ಕಲ್ಲುಮುಟ್ಲು, ಸಿದ್ದೀಕ್ ಬಿ.ಎ ನಾವೂರು, ಮಹಮ್ಮದ್ ಪೈಂಟರ್, ಅಬ್ದುಲ್ ನಾಫಿ ಕೆರೆಮೂಲೆ, ನೌಶಾದ್ ಕೆರೆಮೂಲೆ, ಹಬೀಬ್ ಕೆ.ಬಿ,ಮೊಹಿಯುದ್ದೀನ್ ಫ್ಯಾನ್ಸಿ, ಮುಸ್ತಫಾ , ಹಾರೀಸ್ ಪೆರಾಜೆ, ರಿಯಾಜ್ ಪೆರಾಜೆ ,ಶಮ್ಮಸ್ , ಸ್ವಬಾಹ್ ಹಿಮಮಿ ಸಖಾಫಿ ಸ್ವಾಗತಿಸಿ ವಂದಿಸಿದರು ಕಾರ್ಯಕ್ರಮದಲ್ಲಿ SYS, SSF, KCF ಇದರ ಹಲವಾರು ಕಾರ್ಯಕರ್ತರು ಭಾಗಾವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.