ವಿಶ್ವ ಕನ್ನಡಿಗ ನ್ಯೂಸ್ (ಮಾಲೂರು): ಮಾಲೂರು ಪಟ್ಟಣ್ಣದ ಹಲವಾರು ಅಂಗಡಿಗಳ ಮೇಲೆ ಪುರಸಭಾ ಸಿಬ್ಬಂದಿ ದೀಢಿರ್ ದಾಳಿ ಮಾಡಿ ನೂರಾರು ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ಹಾಗೇ ದಂಡ ವಿಧಿಸುವ ಕೆಲಸ ಮಾಡಿದ್ದಾರೆ.
ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ , ಮಾರಾಟ ಮತ್ತು ಬಳಕೆಯನ್ನು ಜುಲೈ 2022 ರಿಂದ ನಿಷೇಧಿಸಿರುವ ಮಹತ್ತರ ವಿಚಾರದ ಬಗ್ಗೆ ಎಚ್ಚೆತ್ತು ತಮ್ಮ ಮಹತ್ತರ ಕಾರ್ಯಚಟುವಟಿಕೆಗಳನ್ನು ಮಾಡಿ ಸರಿ ಸುಮಾರು 100 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ನಂತರ 9 ಸಾವಿರ ದಂಡ ವಿಧಿಸಿ ಜೊತೆಗೆ ಜಾಗೃತಿ ಮೂಢಿಸಲಾಗಿದೆ.
ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.