(www.vknews.in)
ಮಂಗಳೂರು: ಕಡಬದಲ್ಲಿ ಹೊಟ್ಟೆಪಾಡಿಗಾಗಿ ಜವಳಿ ವ್ಯಾಪಾರ ಮಾಡಿ ಕುಟುಂಬವನ್ನು ನೋಡಿಕೊಳ್ಳಿತ್ತಿದ್ದ ಬಡಪಾಯಿಗಳಿಗೆ ಹಲ್ಲೆ ನಡೆಸಿ ವಿಕ್ರತ ಮೆರೆದವರು. ನಮ್ಮದೇ ಸರಕಾರ ಇದೆ.ನಮ್ಮನ್ನು ಪೋಲೀಸರಿಗೆ ಏನು ಮಾಡುಕ್ಕಾಗೊಲ್ಲ ಎಂಬ ಭಾವನೆ ಯುಳ್ಳರಂತೆ ಗೋಚರವಾಗುತ್ತಿದ್ದೆ. ಯಾಕೆಂದರೆ ಇಲ್ಲದಿದ್ದರೆ ರಾಜರೋಷವಾಗಿ ಕಾನೂನು ಕೈ ಗೆತ್ತಿಕೊಂಡು ಇಷ್ಟೊಂದು ದೈರ್ಯದಿಂದ ಹಲ್ಲೆ ನಡೆಸಿ ವಿಡಿಯೋ ರವಾಣೆ ಮಾಡುವುದಾದರೆ ಇದು ಪೋಲೀಸ್ ಇಲಾಖೆಗೆ ಸವಾಲೆಸದಂತಿದೆ.ಅಲ್ಲದೆ ಇದರಿಂದ ತಪ್ಪಿಸಿಕೊಳ್ಳಲು ಮಹಿಳೆಯರ ಮೂಲಕ ಸುಳ್ಳು ಕೇಸು ದಾಖಲಿಸಿ ಪ್ರಕರಣದ ದಿಕ್ಕು ತಪ್ಪಿಸಲು ಪ್ರಯತ್ನ ಮಾಡಿರುವುದನ್ನು ಹಿರಿಯ ಅಧಿಕಾರಿಗಳು ಸೂಕ್ತ ತನಿಕೆ ನಡೆಸಬೇಕು .ಹಲ್ಲೆ ಮಾಡಿದ ಸರ್ವರ ಮೇಲೂ ಕೇಸು ದಾಖಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.ಎಂದು ಅಶ್ರಫ್ ಕಿನಾರ ರವರು ಒತ್ತಾಯಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.