ಕಣ್ಣೂರು (www.vknews.in) : ಕಣ್ಣೂರಿನಲ್ಲಿ 11 ವರ್ಷದ ಬಾಲಕನನ್ನು ಬೀದಿ ನಾಯಿ ಕಚ್ಚಿ ಕೊಂದು ಹಾಕಿದೆ. ಕಣ್ಣೂರು ಮುಜಪಿಲಂಗಾಡ್ ಕಿಟಿನಕಂ ಚರ್ಚ್ ಬಳಿ ಈ ಘಟನೆ ನಡೆದಿದೆ. ನಿಹಾಲ್ ನೌಶಾದ್ ಮೃತಪಟ್ಟಿದ್ದಾರೆ.
ನಿಹಾಲ್ ಮಾತು ಬಾರದ ಬಾಲಕ. ಸಂಜೆ 5 ಗಂಟೆ ಸುಮಾರಿಗೆ ಬಾಲಕ ಮನೆಯಿಂದ ನಾಪತ್ತೆಯಾಗಿದ್ದರು. ಮನೆಯಿಂದ ಅರ್ಧ ಕಿಲೋಮೀಟರ್ ದೂರದ ಖಾಲಿ ಮೈದಾನದಲ್ಲಿ ಬಾಲಕ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.