(www.vknews.in) : ಎಸ್ ಕೆ ಎಸ್ ಎಸ್ ಎಫ್ ಕುಂಬ್ರ ಶಾಖೆ ಇದರ 2022 – 24ನೇ ಸಾಲಿನ ಮಹಾಸಭೆಯು ದಿನಾಂಕ 31.12.2023 ರಂದು ಕುಂಬ್ರ ಕೆಐಸಿಯಲ್ಲಿ ನಡೆಯಿತು. ಅಬ್ದುಲ್ ಕರೀಂ ದಾರಿಮಿ ಅವರ ದುವಾದೊಂದಿಗೆ ಅಬ್ದುಲ್ ಶುಕೂರ್ ದಾರಿಮಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ರಹ್ಮಾನಿ ಉದ್ಘಾಟಿಸಿದರು. RO RP ಗಳಾದ ಇಬ್ರಾಹಿಂ ಕೌಸರಿ ಹಾಗೂ ಹನೀಫ್ ರವರು ಸಂಘಟನಾ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.
ನಂತರ 2024-26 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು ಅಧ್ಯಕ್ಷರು : ಅಬ್ದುಲ್ ಶುಕೂರ್ ದಾರಿಮಿ, ಪ್ರಧಾನ ಕಾರ್ಯದರ್ಶಿ : ಝಕರಿಯಾ ಡಿ.ಕೆ, ಕೋಶಾಧಿಕಾರಿ : ಶರಫುದ್ದೀನ್ ಎಂ.ಎಂ ಉಪಾಧ್ಯಕ್ಷರು :ಲತೀಫ್ ಬೊಳ್ಳಾಡಿ, ಬಶೀರ್ ಕೌಡಿಚ್ಚಾರ್, ವರ್ಕಿಂಗ್ ಕಾರ್ಯದರ್ಶಿ : ಸ್ವಾದಿಕ್ ಹನೀಫಿ, ಜೊತೆ ಕಾರ್ಯದರ್ಶಿ : ಅಬ್ದುಲ್ ರಹ್ಮಾನ್ ಫೈಝಿ, ಅಬ್ದುಲ್ ರಹ್ಮಾನ್ ಝುಹ್ರಿ,
ಕ್ಲಸ್ಟರ್ ಕೌನ್ಸಿಲರ್ : ತಾಜುದ್ದೀನ್ ರಹ್ಮಾನಿ, ಅಬ್ದುಲ್ ಕರೀಂ ದಾರಿಮಿ, ಸ್ವಾದಿಕ್ ಹನೀಫಿ, ಬಶೀರ್ ಕೌಡಿಚಾರ್, ಅಬ್ದುಲ್ ರಹ್ಮಾನ್ ಫೈಝಿ, ಅಬ್ದುಲ್ ರಹ್ಮಾನ್ ಝುಹ್ರಿ, ಇಬಾದ್ ಉಸ್ತುವಾರಿ : ಮುನೀರ್ ಅಝ್ಹರಿ, ವಿಖಾಯ ಉಸ್ತುವಾರಿ : ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಎಸ್.ಎಂ, ಸರ್ಗಲಯ ಉಸ್ತುವಾರಿ : ಅಬ್ದುಲ್ ಲತೀಫ್ ಡಿ.ಕೆ ಕ್ಯಾಂಪಸ್ ವಿಂಗ್ ಉಸ್ತುವಾರಿ : ಮಿಸ್ಬಾಹ್, ಟ್ರೆಂಡ್ ಉಸ್ತುವಾರಿ : ರಮೀಝ್ ಕೊಯಿಲತ್ತಡ್ಕ,
ಕಾರ್ಯಕಾರಿ ಸಮಿತಿ ಸದಸ್ಯರು : ಅಬ್ದುಲ್ ಜಲೀಲ್ ಮೈದಾನಿಮೂಲೆ, ಯೂಸುಫ್ ಅರ್ಶದಿ ಡಿಂಬ್ರಿ, ಟ್ರೆಂಡ್ ಎಜುಕೇಟರ್ : ರಮೀಝ್ ಎಂಪವರ್ ರವರನ್ನು ಆಯ್ಕೆ ಮಾಡಲಾಯಿತು. ಸ್ವಾದಿಕ್ ಹನೀಫಿ ಸ್ವಾಗತಿಸಿ, ಡಿ.ಕೆ ಝಕರಿಯಾ ಮುಸ್ಲಿಯಾರ್ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.