(www.vknews.com) : ಕಹಿ ನೆನಪ ಮರೆತುಸಿಹಿ ನೆನಪ ಸವಿದುಹೊಸ ಕನಸು ಹೊಸ ಭರವಸೆಯೊಂದಿಗೆಸ್ವಾಗತಿಸುವೆ ಹೊಸ ದಿನಗಳ…ನವೀನ ಭಾವದ ಜೊತೆಗೆತಲುಪುವ ಗುರಿಗೆರೂಪಿಸುವೆ ಯೋಜನೆಗಳ…ಪ್ರೀತಿ, ಸ್ನೇಹವೆಂಬ ಭಾವಬಂಧದಿ ಬೆರೆತು ನೋವಾಗದಂತೆಉಪಚರಿಸುವೆ ಆ ಭಾವಗಳ…ಒಳಿತನ್ನೇ ಯೋಚಿಸುತಕೈಲಾದಷ್ಟು ಸಹಾಯ ಮಾಡುತಸಾಗಿಸುವೆ ಬದುಕಿನ ದಾರಿಯ..ಎಲ್ಲರನ್ನು ಪ್ರೀತಿಸುತಒಳ್ಳೆಯದನ್ನೇ ಬಯಸುತ….ಇರುವೆ ನಗುನಗುತಬಿಡುವು ಸಿಕ್ಕಾಗಲೆಲ್ಲ ನಲಿಯುತ ಬರೆಯುವೆಕವನ, ಕವಿತೆ ಖಂಡಿತ…..
ಆಯೇಷಾ ಝಬಿಮೈಸೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.