ಮಕ್ಕಾ (ವಿಶ್ವ ಕನ್ನಡಿಗ ನ್ಯೂಸ್) : ಎರಡು ಹರಮ್ ಗಳು ಸೇರಿದಂತೆ ದೇಶದ ಎಲ್ಲಾ ಮಸೀದಿಗಳಲ್ಲಿ ಗುರುವಾರ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಸೌದಿ ದೊರೆ ಸಲ್ಮಾನ್ ಅವರು ಕರೆ ನೀಡಿದ್ದಾರೆ. ಪ್ರವಾದಿ ಸಂಪ್ರದಾಯವನ್ನು ಅನುಸರಿಸುವ ಮೂಲಕ ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ.
ದೇಶದ ಕೆಲವು ಪ್ರಾಂತ್ಯಗಳು ಸಾಧಾರಣ ಮಳೆಯನ್ನು ಪಡೆಯುವುದನ್ನು ಹೊರತುಪಡಿಸಿ, ಹೆಚ್ಚಿನ ಪ್ರಾಂತ್ಯಗಳು ಈ ವರ್ಷ ಗಮನಾರ್ಹ ಮಳೆಯನ್ನು ಪಡೆದಿಲ್ಲ. ಈ ಸಂದರ್ಭದಲ್ಲಿ ರಾಜರು ಎಲ್ಲಾ ಮುಸ್ಲಿಮರಿಗೆ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.