ವರ್ಕಾಡಿ(ವಿಶ್ವಕನ್ನಡಿಗ ನ್ಯೂಸ್): ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ 7ನೇ ವಾರ್ಡ್ ಪಾತೂರು ಶಾಖೆಯ ಪ್ರತಿನಿಧಿ ಸಮ್ಮೇಳನವು ಪಾತೂರು ಶಿಹಾಬ್ ತಂಗಲ್ ನಗರದಲ್ಲಿ ಜರಗಿತು. IUML ರಾಜ್ಯ ಕೌನ್ಸಿಲರ್ P.B ಅಬೂಬಕ್ಕರ್ ಉದ್ಘಾಟಿಸಿದರು.ಅಬ್ದುಲ್ಲ ಬಹಾರೈನ್ ಅಧ್ಯಕ್ಷತೆ ವಹಿಸಿದರು.K. ಹಸನ್ ಕುಂಞ ಸ್ವಾಗತಿಸಿದರು.
ಮಂಡಲ ಮುಸ್ಲಿಂ ಲೀಗ್ ಕಾರ್ಯದರ್ಶಿ A.K ಆರಿಫ್ ಮುಖ್ಯ ಪ್ರಭಾಷಣೆಗೆಇದರು. ವರ್ಕಾಡಿ ಪಂಚಾಯತ್ ಸದಸ್ಯ ಅಬ್ದುಲ್ ಮಜೀದ್ B.A, ಹೊಸ ಸಮಿತಿಯ ಉಸ್ತುವಾರಿ ಅಬ್ದುಲ್ ರಾಝ್ಆಕ್ ಕದುಂಬಾಡಿ, ಉಮರಬ್ಬ ಆನೆಕ್ಕಲ್, ಮೊಹಮ್ಮದ್ ಮಾಂಕೊಡಿ, P.M ಇಸ್ಮಾಯಿಲ್, A.M ಅಬ್ದುಲ್ಲ ಮದನಿ, ಅಬೂಬಕ್ಕರ್ ಸಿದ್ದೀಕ್ ಅಝ್ಹರಿ, ತಾಜುದ್ದೀನ್ ಕಡಂಬಾರ್ ಅಶಂಸೆಗೆಇದರು.
ಏನಪ್ಪೋಯ ಯೂನಿವರ್ಸಿಟಿಯಿಂದ ಗೋಲ್ಡ್ ಮೆಡಲ್ ಪಡೆದ msf ವರ್ಕಾಡಿ ಪಂಚಾಯತ್ ಅಧ್ಯಕ್ಷ ಸಾಫ್ವಾನ್ ಪಾತೂರು ಇವರನ್ನು ಅನುಮೋದಿಸಲಾಯಿತು. ನೂತನ ಸಾಲಿನ ಅಧ್ಯಕ್ಷರಾಗಿ N.M ಮೊಇದೀನ್ ಕುಂಞ ಬದಿಮಾಲೆ, ಪ್ರ. ಕಾರ್ಯದರ್ಶಿಯಾಗಿ P.B ಅಬ್ದುಲ್ ಕರೀಂ, ಕೋಶಾಧಿಕಾರಿಯಾಗಿ ಮಾಹಿನ್ ಕುಂಞ, ಉಪಾಧ್ಯಕ್ಷರುಗಳಾಗಿ P. ಉಮ್ಮರ್ ಮತ್ತು P.M ಅಬೂಬಕ್ಕರ್, ಜತೆ ಕಾರ್ಯದರ್ಶಿಗಳಾಗಿ ಜಾಬಿರ್ P.M ಮತ್ತು P. ಅಬ್ದುಲ್ ಕರೀಂ ಇವರನ್ನು ಆಯ್ಕೆ ಮಾಡಲಾಯಿತು. ಪಂಚಾಯತ್ ಸಮಿತಿ ಕೌನ್ಸಿಲರ್ ಸದಸ್ಯರಾಗಿ ಅಬ್ದುಲ್ ಮಜೀದ್ B.A, P.M ಇಸ್ಮಾಯಿಲ್, ಅಬ್ದುಲ್ಲ ಬಹರೈನ್, K. ಹಸನ್ ಕುಂಞ, ಅಬ್ದುಲ್ ಖಾದರ್ ಮಾಂಡೆಲ್, N.M ಮೊಇದೀನ್ ಕುಂಞ, P. ಅಬ್ದುಲ್ ಕರೀಂ, P.B ಅಬ್ದುಲ್ ಕರೀಂ ನೇಮತಿಗೊಂಡರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.