(www.vknews.in) ; SKSSF ಮಿತ್ತಬೈಲ್ ಕ್ಲಸ್ಟರ್ ವತಿಯಿಂದ ಭವ್ಯ ಭಾರತದ 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಂಟ್ವಾಳದ ಸರಕಾರಿ ಆಸ್ಪತ್ರೆ, ಪರ್ಲಿಯಾ ನರ್ಸಿಂಗ್ ಹೋಮ್ ಬಿ ಸಿ ರೋಡ್ , ಶೆಣೈ ಆಸ್ಪತ್ರೆ ಬಿ ಸಿ ರೋಡ್ ಗೆ ಭೇಟಿ ನೀಡಿ ಸುಮಾರು 70 ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ SKSSF ಬಂಟ್ವಾಳ ವಲಯ ಅಧ್ಯಕ್ಷರಾದ ಬಹು! ಇರ್ಷಾದ್ ದಾರಿಮಿ ಅಲ್-ಜಝರಿ, ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ನಿಕಟ ಪೂರ್ವ ಅಧ್ಯಕ್ಷರಾದ ಜ! ಮುಹಮ್ಮದ್ ಸಾಗರ್, SKSSF ಮಿತ್ತಬೈಲ್ ಕ್ಲಸ್ಟರ್ ಇದರ ಅಧ್ಯಕ್ಷರಾದ ಜ! ಮುಹಮ್ಮದ್ ಅಶ್ರಫ್ ಶಾಂತಿ ಅಂಗಡಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಖಲಂದರ್ ತುಂಬೆ, ಉಫಾಧ್ಯಕ್ಷರಾದ ಮುಹಮ್ಮದ್ ಅಲ್ತಾಫ್,ಸಹಚಾರಿ ಕಾರ್ಯದರ್ಶಿ ಶಾಫಿ ಜಿ ಕೆ, ಸರ್ಗಲಯ ಕಾರ್ಯದರ್ಶಿ ಬಶೀರ್ ಮಜಲ್, ಸಮಾಜ ಸೇವಕ ಅಬ್ದುಲ್ ಸಮದ್ ಬಿ ಸಿ ರೋಡ್, ಅರ್ಶದ್ ನಂದರಬೆಟ್ಟು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.