ಅಲಪುಝ (ವಿಶ್ವ ಕನ್ನಡಿಗ ನ್ಯೂಸ್): ಅಲಪುಝ ಹರಿಪಾಡ್ ದೇವಾಲಯದ ಉತ್ಸವದ ಸಮಯದಲ್ಲಿ ನಡೆದ ವಾಗ್ವಾದದಲ್ಲಿ ಯುವಕನನ್ನು ಇರಿದು ಕೊಳ್ಳಲಾಗಿದೆ. ಅವರು ಬಿಜೆಪಿ ಕಾರ್ಯಕರ್ತರಾದ ಶರತ್ ಚಂದ್ರನ್ ಎಂಬವರು ಕೊಲ್ಲಲ್ಪಟ್ಟವರಾಗಿದ್ದಾರೆ.
ಹಿಂಸಾಚಾರ ಮತ್ತು ಕೊಲೆಯನ್ನು ಮಾದಕ ಗ್ಯಾಂಗ್ ನಡೆಸಿದೆ ಎಂದು ಸ್ಥಳೀಯ ಬಿಜೆಪಿ ಹೇಳಿದೆ. ನಂದುಪ್ರಕಾಶ್ ನೇತೃತ್ವದ ಗುಂಪು ಈ ಹಿಂಸಾಚಾರವನ್ನು ನಡೆಸಿದೆ ಎಂದು ಹೇಳಲಾಗಿತ್ತಿದ್ದು, ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.