ಗಾಂಧಿನಗರ (ವಿಶ್ವ ಕನ್ನಡಿಗ ನ್ಯೂಸ್) : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಗುಜರಾತಿನ ರಾಜ್ ಕೋಟ್ ನಲ್ಲಿ ದಾಳಿ ನಡೆದಿದೆ. ಖೋಡಾಲ್ ಅಣೆಕಟ್ಟು ದೇವಾಲಯದಲ್ಲಿ ನಡೆದ ಗರ್ಬಾ ಸಮಾರಂಭದ ವೇಳೆ ಈ ದಾಳಿ ನಡೆದಿದೆ.
ನೀರಿನ ಬಾಟಲಿಯನ್ನು ಕೇಜ್ರಿವಾಲ್ ಮೇಲೆ ಎಸೆಯಲಾಯಿತು. ಆ ಬಾಟಲಿ ಕೇಜ್ರಿವಾಲ್ ಅವರ ದೇಹದ ಮೇಲೆ ತಾಗಿಲ್ಲ. ದಾಳಿ ಮಾಡಿದವರ ಪತ್ತೆಯಾಗಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.