ಅಬುಧಾಬಿ (www.vknews.in) : ಮಂಡ್ಯ ಮೂಲದ ಕನ್ನಡಿಗ ದಂಪತಿಗಳಾದ ಕೇಶವ ಗೌಡ ಮತ್ತು ಸುಪ್ರಿಯಾ ಅವರ ಮಗು 20.08.2023ರಂದು ಹೆರಿಗೆ ಸಮಯದಲ್ಲಿ ಕೊನೆ ಉಸಿರು ಎಳೆದಿದ್ದು ಕಂದನ ಪಾರ್ಥಿವ ಶರೀರವವನ್ನು 22.08.2023ರಂದು ಹಿಂದೂ ಸಂಪ್ರಾಯದಂತೆ ದುಬೈಯ ರುಧ್ರಭೂಮಿಯಲ್ಲಿ ಸಮಾಧಿ ಮಾಡಲಾಯಿತು.
ಈ ಕಾರ್ಯಕ್ಕೆ ಹೆಮ್ಮೆಯ ದುಬೈ ಕನ್ನಡ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು ಮತ್ತು ಕೇಶವ್ ಅವರ ಸಹೋದ್ಯೋಗಿ ಪ್ಯಾಡ್ರಿಕ್ ಮುಂಬೈ ಅವರು ಕುಟುಂಬಕ್ಕೆ ಸಹಾಯ ಮಾಡಿದರು .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.