ಉಳ್ಳಾಲ (www.vknews. in) : ಕೋಟೆಕಾರ್ ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರದಲ್ಲಿ ಪ್ರತಿ ವಾರ ನಡೆಯುವ ಸ್ವಲಾತ್ ಮಜ್ಲಿಸ್ ನ 24 ನೇ ಸ್ವಲಾತ್ ವಾರ್ಷಿಕ 2024 ಫೆಬ್ರವರಿ 9 ರಂದು ಮಸೀದಿ ವಠಾರದಲ್ಲಿ ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಅಧ್ಯಕ್ಷತೆಯಲ್ಲಿ ಜರಗಿತು
ಇಬ್ರಾಹಿಮ್ ಫೈಝಿ ಉಚ್ಚಿಲ ಉದ್ಘಾಟನೆಗೈದರು ಮದಕ ತಂಙಲ್ ಸ್ವಲಾತ್ ನೇತೃತ್ವ ವಹಿಸಿ ದುವಾಗೈದರು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಮುಖ್ಯ ಪ್ರವಚನ ಮಾಡಿದರು ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಸಾಂದರ್ಭಿಕ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಯು ಬಿ ಎಮ್ ಮುಹಮ್ಮದ್ ಹಾಜಿ ಉಚ್ಚಿಲ ಮಜಲ್ ಅಬ್ಬಾಸ್ ಹಾಜಿ ಉಚ್ಚಿಲ ಕೆ ಎಮ್ ಅಬ್ದುಲ್ ಕಾದರ್ ಮುಅಲ್ಲಿಂ ಫಾರುಕ್ ಸಅದಿ ಕೊಮರಂಗಲ ಮಸೀದಿ ಮುಹಧ್ಸಿನ್ ಅಬ್ದುಲ್ ಶಕೂರ್ ಸಅದಿ ಸದರ್ ಮುಅಲ್ಲಿ ಅಬ್ದುಲ್ ಹಮೀದ್ ಮದನಿ ಕುಂತೂರ್ ಬಿಲಾಲ್ ಜುಮಾ ಮಸ್ಜಿದ್ ತಲಪಾಡಿ ಅಧ್ಯಕ್ಷ ಯಾಕೂಬ್ ಪೂಮಣ್ ಖಾದರ್ ಮಕ್ಯಾರ್ ತಲಪಾಡಿ ಸಬೀರ್ ಅಶ್ ಅರಿ ಝುಬೈರ್ ಝುಹ್ರಿ ಹಿದಾಯತ್ ನಗರ ಅಜ್ಜಿನಡ್ಕ ಮಸೀದಿ ಅಧ್ಯಕ್ಷ ಸುಲೈಮಾನ್ ಹಾಜಿ ಕೆ ಎಮ್ ಫಾರುಕ್ ಬಟ್ಟಪಾಡಿ ಎಂಪಿ ಮುಹಮ್ಮದ್ ಉಚ್ಚಿಲ ಕೆ ಸಿ ರೋಡ್ ಮಸೀದಿ ಕಾರ್ಯದರ್ಶಿ ಬಿ ಎಚ್ ಇಸ್ಮಾಯಿಲ್ ಹಾಗೂ ಕೆ ಎಮ್ ಜೆ,ಎಸ್ ವೈ ಎಸ್,ಎಸ್ಸೆಸ್ಸೆಫ್, ಸಂಘಟನಾ ನೇತಾರರು ಕಾರ್ಯಕರ್ತರು ಭಾಗವಹಿಸಿದ್ದರು ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿಎಚ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.