(www.vknews.in) : ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ಹಾಗೂ ಸಮಾಜ ಸೇವಕ ಅಡ್ಯಾರ್ ಪ್ರದೇಶದಿಂದ ಹರೆೇಕಳ ದೋಣಿ ಮೂಲಕ ಸಾರ್ವಜನಿಕರ ಸಮಾಜ ಸೇವೆ ಮಾಡುತ್ತಾ ಇದ್ದ ಸಿರಾಜ್ (45 ವರ್ಷ ಪ್ರಾಯ) ನಿಧನರಾಗಿದ್ದಾರೆ. ಇವರ ಸೇವೆ ಇಡೀ ಹರೇಕಳ ಜನತೆಗೆ ಅವತ್ತಿನ ಕಾಲದಲ್ಲಿ ತುಂಬಾ ಉಪಕಾರ ವಾಗ್ತಿತ್ತು.
ಹರೇಕಳ ಜನತೆಯ ಜೊತೆ ಪ್ರೀತಿ ವಿಶ್ವಾಸದಲ್ಲಿದ್ದರು, ಇವರ ಮರಣ ವಾರ್ತೆಯಲ್ಲಿ ನಾಡಿನಲ್ಲಿ ದುಃಖವನ್ನು ತಂದಿದೆ. ಮೃತರು ಪತ್ನಿ ಹಾಗೂ 1 ಗಂಡು ಮಗನನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.