ಬಂಟ್ವಾಳ (www.vknews.in) : ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಇದರ ಮಂಗಳೂರು ನಗರ ಶಾಖೆಯ ಉದ್ಘಾಟನೆ ಕಾರ್ಯಕ್ರಮ ವು ಅಸ್ಸಯ್ಯಿದ್ ಅಹಮ್ಮದ್ ಮುಖ್ತರ್ ತಂಗಳ್ ಕುಂಬೋಳ್ ರವರ ಅಧ್ಯಕ್ಷತೆ ಯಲ್ಲಿ ಇತ್ತೀಚಿಗೆ ಬಲ್ಮಠ ದ ಸಹೋದಯ ಸಭಾ ಭವನ ದಲ್ಲಿ ನಡೆಯಿತು. ಕೆ. ಸಿ. ಇಸ್ಮಾಯಿಲ್ ಕಿನ್ಯಾ ಡಿ. ಕೆ ಎಸ್ ಸಿ ನಡೆದು ಹಾದಿ ಮತ್ತು ಬೆಳವಣಿಗೆ ಯ ಬಗ್ಗೆ ವಿವರಿಸಿದರು.
ಗೌರವ ಅಧ್ಯಕ್ಷರಾಗಿ ಅಬ್ಬಾಸ್ ಉಚ್ಚಿಲ, ಅಧ್ಯಕ್ಷರಾಗಿ ಎನ್ ಎಸ್ ಅಬ್ದುಲ್ಲಾ ಮಂಜನಾಡಿ ಪ್ರಧಾನ ಕಾರ್ಯದರ್ಶಿಯಾಗಿ ಶೇಕ್ ಬಲ್ಕುಂಜೆ, ಕೋಶಾಧಿಕಾರಿಯಾಗಿ ಅಬ್ದುಲ್ ಬಶೀರ್ ಕೈಕಂಬ,ಉಪಾಧ್ಯಕ್ಷರು ಗಳಾಗಿ ಸ್ವಾಲಿಹ್ ಹಾಜಿ ಮಂಗಳೂರು, ಅಬ್ದುಲ್ ಲತೀಫ್ ಏಷ್ಯನ್ ಟೈಲ್ಸ್ ಅಂಡ್ ಸ್ಯಾನಿಟರಿ. ಕಾರ್ಯದರ್ಶಿಗಳಾಗಿ ಇಬ್ರಾಹಿಂ ದುಬಾಲ್,ಹನೀಫ್ ಫಳ್ನೀರ್,ಅಬ್ದುಲ್ ರಜಾಕ್ ಮಿನಾಝ್, ಸಲಹೆಗಾರರಾಗಿ ಅಲಿ ಅಬ್ಬಾಸ್, ಬದ್ರುದ್ದೀನ್ ಮಂಗಳೂರು, ಉಮರ್ ಬಿ.ಎ. ಡಾಕ್ಟರ್ ನಜೀಬ್ ಕಣ್ಣಾoಗಾರ್, ಇಸಾಕ್ ಬೊಳ್ಳಾಯಿ, ಅಮಾನುಲ್ಲಾ ಎ(ನಿರೀಕ್ಷಕರು ಲೋಕಾಯುಕ್ತ), ಅಝ್ಮತ್ ಅಲಿ ( ನಿರೀಕ್ಷಕರು ಆರಕ್ಷಕ ಠಾಣೆ ಪಣಂಬೂರು )ಸಿರಾಜುದ್ದೀನ್ ಸಿ. ಎ.. ಹೆಚ್ ಹೆಚ್ ಅಖಿಲ್ ಇಂಜಿನಿಯರ್. ಎಚ್. ಎಚ್ ಅಮೀನ್, ಸಂಘಟಕರಾಗಿ ಅಬ್ದುಲ್ ಹಮೀದ್ ಕೊಂಚಾರ್, ಶೇಖ್ ಮಂಗಳೂರು, ಸದಸ್ಯರುಗಳಾಗಿ ಅನ್ವರ್ ಹುಸೇನ್ ಗೂಡಿನ ಬಳಿ, ಹಂಝ ಹಾಜಿ ಮಿತ್ತೂರು, ಸಗೀರ್ ಬಂಟ್ವಾಳ, ಸಿದ್ದಿಖ್ ಬೆಂಗರೆ, ಅಮೀರುದ್ದೀನ್ ಆಯ್ಕೆ ಯಾದರು.
ಮುಖ್ಯ ಅಥಿತಿ ಯಾಗಿ ಉಮರ್ ಹಾಜಿ ಮುಕ್ವೆ ಭಾಗವಹಿಸಿದ್ದರು. ಎನ್. ಎಸ್ ಅಬ್ದುಲ್ಲಾ ಮಂಜನಾಡಿ ಸ್ವಾಗತಿಸಿ, ಶೇಖ್ ಬಲ್ಕುಂಜೆ ಧನ್ಯವಾದವಿತ್ತರು. ಶಂಶುದ್ದೀನ್ ಬಲ್ಕುಂಜೆ,ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.