(www.vknews.in) ದೀಪಾವಳಿ ಹಬ್ಬದ ಪ್ರಯುಕ್ತ ಕಾಪು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ತುಡರ್ ಪರ್ಬದ ಗಮ್ಮತ್ ಕಾರ್ಯಕ್ರಮದಲ್ಲಿ ಹಝ್ರತ್ ಸಾದಾತ್ ವೃದ್ಧಾಶ್ರಮದ ಮೂಲಕ ಅನಾಥ ವೃದ್ಧರ ಸೇವೆ ಮಾಡುತ್ತಿರುವ ಮುಹಮ್ಮದ್ ಶಾಫಿ ಮದಾರಿ ಕೆರೆಕಾಡು ಇವರ ಸೇವೆಯನ್ನು ಗುರುತಿಸಿ ಕಾಪು ಕ್ಷೇತ್ರದ ಮಾಜಿ ಶಾಸಕರಾದ ಶ್ರೀಯುತ ವಿನಯ ಕುಮಾರ್ ಸೊರಕೆ ಹಾಗೂ ಬ್ಲಾಕ್ ಅಧ್ಯಕ್ಷರಾದ ಶ್ರೀಯುತ ದೀಪಕ್ ಕುಮಾರ್ ಎರ್ಮಾಳ್ ಇವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.