(www.vknews.in) ಮಂಗಳೂರು, ಸೆ10 ರಂದು ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ ಇದರ ಅಂಗವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕ್ಯಾಂಡಲ್ ಉರಿಸಿ ಜಾಗೃತಿ ಅಭಿಯಾನ ನಡೆಸಲಾಯಿತು
ಆರ್ಥಿಕ ಸಂಕಷ್ಟ, ಸಾಲಬಾದೆ, ಜಿಗುಪ್ಸೆ, ನಿರುದ್ಯೋಗ, ಕಿರುಕುಳ, ಮಾನಸಿಕವಾಗಿ ಮತ್ತು ದೈಹಿಕ ಹಿಂಸೆ ಅನುಭವಿಸುತ್ತಾ ಕೊನೆಗೆ ಆತ್ಮಹತ್ಯೆಯಲ್ಲಿ ಕೊನೆಕಾಣುವ ದುರಂತ ದುರ್ಘಟನೆಯಲ್ಲಿ ಹೆಚ್ಚಿನವರು ಕಾರ್ಮಿಕರಾಗಿದ್ದಾರೆ ಈ ನಿಟ್ಟಿನಲ್ಲಿ ಆತ್ಮಹತ್ಯೆ ಯೇ ಪರಿಹಾರವಲ್ಲ ಬದಲಾಗಿ ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಅಂಜದೆ ಮನೋಸ್ಥೈರ್ಯದಿಂದ ಸಮಸ್ಯೆ ಸಂಕಷ್ಟಗಳ ಸವಾಲುಗಳನ್ನು ಪರಿಹಾರಗೆಯ್ಯುವ ಪ್ರಯತ್ನ ಪಡಬೇಕು ಎಂಬ ಸಂದೇಶದೊಂದಿಗೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ರಾಜ್ಯ ವ್ಯಾಪಿ ಸೆ.9 ರಂದು ರಾತ್ರಿ 8 ಗೆಂಟೆಗೆ ಕ್ಯಾಂಡಲ್ ಉರಿಸುವ ಮೂಲಕ ಜಾಗೃತಿ ಅಭಿಯಾನ ನಡೆಸಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.